Previous ಅಕ್ಕಮಹಾದೇವಿ ಯೋಗಾಂಗ ತ್ರಿವಿಧಿ ಬೀಜ ಮಂತ್ರ Next

ಶರಣರ ಸ್ವರ ವಚನಗಳು

ವಚನ ಅನುವಾದ

ವಚನ ಸಾಹಿತ್ಯ ಕಠಿಣ ಪದಗಳ ಅರ್ಥ

ಲಿಂಗಾಯತ ಪಾರಿಭಾಷಿಕ ಪದಕೋಶ

ಸ್ವರ ವಚನ ಸಾಹಿತ್ಯ

ಸ್ವರವಚನ ಸಾಹಿತ್ಯವು ೧೨ನೇ ಶತಮಾನದ ಶರಣರ ವಿಶಿಷ್ಟ ಹಾಗೂ ಜನಪ್ರಿಯವಾದ ಸಾಹಿತ್ಯ ಪ್ರಕಾರವಾಗಿರುವುದು. ನಾದಮಾಧುರ್ಯದೊಂದಿಗೆ ಭಾವ, ಅನುಭಾವವನ್ನು ಶರಣರು ಮಧುರವಾಗಿ ಅಭಿವ್ಯಕ್ತಿಸಿರುವರು. ಜನಸಾಮಾನ್ಯನಿಗೆ ಸಾಮಾಜಿಕ ಮೌಲ್ಯಗಳನ್ನು ಕಳಕಳಿಯಿಂದ ಅತಿ ಸಲುಗೆಯಿಂದ ಹೇಳುವ ಸಾಹಿತ್ಯವಾಗಿದೆ. ಪ್ರಾರಂಭದಲ್ಲಿ ಪಲ್ಲವಿ ಇಲ್ಲವೆ ಅನುಪಲ್ಲವಿ, ಆಮೇಲೆ ಕೆಲವು ಪದ್ಯಗಳು, ಕೊನೆಗೆ ಕಡ್ಡಾಯವಾಗಿ ಮುದ್ರಿಕೆ. ಇದು ಈ ಪ್ರಕಾರದ ರೂಪಮುದ್ರೆ, ಸಾಮಾನ್ಯವಾಗಿ ಪ್ರತಿಯೊಂದು ಸ್ವರವಚನದ ತಲೆಯ ಮೇಲೆ ರಾಗ, ತಾಳಗಳ ನಿರ್ದೆಶನವಿರುತ್ತದೆ. ಲಿಂಗಾಯತ ತತ್ವ ಲೋಕನೀತಿ ಇದರ ವಸ್ತುಸಂಪತ್ತು.

“ಸ್ವರವಚನ"ವೆಂಬುದು ಲಿಂಗಾಯತರು ಕನ್ನಡ ಸಾಹಿತ್ಯದಲ್ಲಿ ಬಳಸಿದ ಒಂದು ಹೊಸ ಸಾಹಿತ್ಯಕ ಪರಿಭಾಷೆ, ವಚನಗಳಿಗಿಂತ ಬೇರೆಯಾಗಿ ನಿರ್ದಿಷ್ಟ ತಾಳರಾಗ ಸಮನ್ವಿತವಾಗಿರುವ ಇದನ್ನು 'ಸ್ವರವಚನ'ವೆಂದು, ಕೆಲವೊಮ್ಮೆ 'ಸ್ವರಪದ'ವೆಂದು ಕರೆಯಲಾಗಿದೆ. ಸ್ಥೂಲ ಅರ್ಥದಲ್ಲಿ ಇದನ್ನು 'ಹಾಡುಗಬ್ಬ' ಎಂದೂ ಕರೆಯಬಹುದು. ಕಾವ್ಯಾವಲೋಕನದಲ್ಲಿ 'ಹಾಡುಗಬ್ಬ' ಹೆಸರಿನ ಉಲ್ಲೇಖ ಸಿಗುತ್ತದೆ. ಆದರೆ ಲಿಖಿತ ದಾಖಲೆಗಳನ್ನು ಆಧರಿಸಿ ಹೇಳುವುದಾದರೆ ೧೨ನೇ ಶತಮಾನದಲ್ಲಿ ಹುಟ್ಟಿದ 'ಸ್ವರವಚನ'ಗಳೇ ನಮ್ಮ ನಾಡಿನ ಪ್ರಾಚೀನತಮ ಉಪಲಬ್ಧ ಹಾಡುಗಳು. ಅಂದಿನಿಂದ ಇಂದಿನವರೆಗೂ ಲಿಂಗಾಯತ ಸ್ವರವಚನ ಸಾಹಿತ್ಯ ಹುಟ್ಟುತ್ತಲಿದ್ದು, ಈ ಇತಿಹಾಸದಲ್ಲಿ ಕೆಲವು ಘಟ್ಟಗಳನ್ನು ಗುರುತಿಸಬಹುದಾಗಿದೆ. ಇವುಗಳಲ್ಲಿ ಮೊದಲಿನ ಘಟ್ಟ ಬಸವಾದಿ ಶರಣರ ಸ್ವರವಚನಗಳು. ೧೨ನೇ ಶತಮಾನದ ಶರಣರ ಹೆಸರಿನಲ್ಲಿ ಕಂಡುಬರುವ ಸ್ವರವಚನಗಳ ಪ್ರಾಮಾಣಿಕತೆಯ ಬಗ್ಗೆ ಕೆಲವು ವಿದ್ವಾಂಸರು ಸಂದೇಹ ವ್ಯಕ್ತಪಡಿಸಿದ್ದಾರೆ.

೧. ಮೂಲತಃ ಸ್ವರವಚನ ಗೀತ ಮಾಧ್ಯಮದ ಸಾಹಿತ್ಯ,
೨. ವಚನ, ಸ್ವರವಚನಗಳ ವಸ್ತು - ಲಿಂಗಾಯತ ತತ್ವ
೩. ಹರಿಹರನ ರಗಳೆಯಲ್ಲಿ ಬರುವ “ಆಗಳಾಗಳಿನ ಸಂಗತಿಗೆ ಗೀತಂಗಳಂ ಪಾಡುತ್ತಂ” ಎಂದು.
೪. ಒಂದು ವೇಳೆ ಉತ್ತರಕಾಲೀನರು ವಚನಗಳನ್ನು ಸ್ವರವಚನಗಳನ್ನಾಗಿ ಮಾರ್ಪಡಿಸಿದ್ದರೆ ಪ್ರಮುಖ ಶರಣರ ವಚನಗಳನ್ನು ಮಾತ್ರ ಸ್ವರ ವಚನಗಳನ್ನಾಗಿಸುವುದು ಸಹಜವಾದದ್ದಾಗಿರುವುದು.
ಇದು ಕನ್ನಡ ಸಾಹಿತ್ಯಕ್ಕೆ ಶರಣರ ಗುರುತರ ಕಾಣಿಕೆಯಾಗಿದೆ.

ಅಂಗಸಂಗಿಯಾಗಿ ಸಂಬಂಧಿಯಲ್ಲ ಅಂತ್ಯ ಪ್ರಸಾದಿ ಅಂದಾದನಂದು
ಅಕ್ಕಮಹಾದೇವಿ ಯೋಗಾಂಗ ತ್ರಿವಿಧಿ ಅಕ್ಕಮಹಾದೇವಿ ಸ್ವರ ವಚನಗಳು ಅಡವಿಯ ಶಿವನೆ...
ಅರುಹಿಂದ ಆಚರಿಸಬೇಕು ಅಲ್ಲಿರ್ಪ ಸಂಗಯ್ಯ ಇಲ್ಲಿಲ್ಲವೆ! ಆಪತ್ತಿಗೊಳಗಾದೆನಮ್ಮಯ್ಯ
ಆವಾಶ್ರಯದಲ್ಲಿ ಜನಿತನಾದಡೇನು ಇರುಳು ಹಗಲೆಯು ನಿನ್ನ ಉರಿವ ಕಮಲ
ಎಂಜಲೆಂಜಲೆನ್ನದೆ ನೀನು... ಎನಗೆ ಬಂದ ಬವರಕೇಕೆ ನಿಮಗೆ ಬಂಧನ? ಎನಗೆ ಭೋಗಭಾಗ್ಯ ಬೇಡ
ಎಲೆ ಆತ್ಮನೆ ಎಲ್ಲ ಶರಣರ ನೆನೆದು ಎಲ್ಲ ಹೇಳಲಿಬಹುದು ಎಲ್ಲ...
ಏತಕನುದಿನ ಕಾಡಿ... ಏನನೋದಿ ಏನು ಫಲ ಏನು ಮಾಡಲಯ್ಯ
ಏನೇನೆಂಬೆ ಎನ್ನೊಗೆತನವ ಏನೋ ನನ್ನ ನಲ್ಲ ಒಲ್ಲೆ ಗಂಡನ ಕೂಟ
ಒಲ್ಲೆನೊಕತನವ ಒಲ್ಲೆ, ನಾನಾರೆ ಓರಂತೆ ಮನಸೋತೆ ಕಂಗಳ ನೋಟವು, ಕಾಯದ ಕರದಲಿ
ಕೆಟ್ಟ ಮನಸೀಗೆಷ್ಟು ಹೇಳಲು ಕಣ್ಣಾರೆ ನಾ ಕಂಡೆ ಕನಸಿನ ಸುಖವ ಕರ್ಮ ಕಾಯನು ಅಲ್ಲ
ಕೈಯ ತೋರೆಯಮ್ಮ ಕೊಟ್ಟು ಹುಟ್ಟಿ ಪಡೆಯಲಿಲ್ಲ ಗುರುಕರೋದ್ಭವ ತಾನಾದ...
ಗುರುಪಾದ ಸೇವಾತುರ ಗುರುಲಿಂಗದೊಳಗಣ ಶಿವಲಿಂಗ ಗುರುವಿನ ಭಜನೆ ಮಾಡಮ್ಮ
ಜಾತಿವಿಡಿದು ನೆನೆವರೆ ನಮ್ಮ ನೀತಿಯುಳ್ಳ ಶರಣರ? ಜೋ ಜೋ ಎನ್ನ ಪರಮಹಂಸ ಡಿಂಭದೊಳಗೆ ಒಂದು ಪ್ರಾಣ
ತ್ರಿಭುವನ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು ತಾನೇ ತಾನಾಗಿ ರಚನೆ: ಆದಯ್ಯ ತಾನೇ ಶಿವನು
ತೂಗಿದೆನು ನಿಜದುಯ್ಯಾಲೆ ತೊಡರಿ ಬಿಡದಂಡೆಲೆವ ಮಾಯೆಯ ದಯಾಮಯ ಗುರು...
ದಾಸೋಹವ ನೋಡಲೆಂದು ದೇಹಗುಣಗಳಳಿದು... ನಂಬಿದೆ ಗುರುವೆ ನಂಬಿದೆ ಸ್ವಾಮಿ
ನಿಬ್ಬಣಕ್ಕೆ ಹೋಗುತೈದೇನೆ ನಿಮ್ಮ ಕಾರುಣ್ಯವನ್ನ... ನಮ್ಮ ಮನೆಯಲಿಂದು ಹಬ್ಬ
ನಿಮ್ಮ ಶರಣರ ಒಕ್ಕುದ ನಾನು ಒಲಿದು ಫಲವದೇನು ನೀನೆ ಅಕಳಂಕಗುರು
ನೀನು ರಕ್ಷಿಸಭವ ನುಡಿಯಲಾಗದಿನ್ನು.... ಪಂಚಾರತಿಗಳು
ಪರಮಾತ್ಮ ನಿಶ್ಚಯನಿರುವ ಪಾಲ್ಕುರಿಕೆ ಸೋಮನಾಥನ ಬಸವ ಸ್ತುತಿ ಬಿಡು ಬಾಹ್ಯದೊಳು ಡಂಭವ
ಬಸವ ನಿಮ್ಮಯ ಪ್ರಣಮವ ಬಸವ ಬಸವಯೆಂದು.. ಬಸವ ಸಾವುತಿದೆ...
ಬಸವಲಿಂಗವೆಂಬೈದಕ್ಷರಗಳು ಬಸವಾಕ್ಷರವನೆಲ್ಲ ವಶನಾಗಿ ಬಸವಾದಿ ಪ್ರಮಥರ ನೆನವ...
ಬೀಜ ಮಂತ್ರ ಭೋಗ ಹರಿದು ಹೋಗಲಿ ಮದನನೆಸುಗೆಯಿಂದ ಮುನ್ನ ಚೆನ್ನಮಲ್ಲನ
ಮನಭಾವ ಕರಣದೊಳ.... ಮನವನಿಡಲಿಕಾಗದು ಮನವನಾಶ್ವರಾರ ಕಾಣೆನು
ಮಾತಿನ ಬಳಕೆಯಲ್ಲದೆ ಮುಕುತಿ ಹೋಯಿತು ಮುತ್ತಿನಂಥ ಮಾತು ಕೇಳಮ್ಮಾ !
ಮೂಗುತಿ ಹೋಯಿತು ಯತೋ ವಾಚೋ ನಿವರ್ತಂತೇ ಶ್ರುತಿ ಬಸವ ಯಾಕೆ ಮಗನೆ ಬಸವ
ಲಿಂಗದೊಳು ಮೆಚ್ಚಿ ಲಿಂಗವ ನೋಡಿ ನೋಡಿ... ವರವ ಬೇಡುವೆನೊಂದು
ಶರಣ ಸೇವೆ ಶರಣರ ಸ್ವರ ವಚನಗಳು ಶರಣು ಶರಣು ಎನ್ನ ಗುರುವೆ
ಶಿವ ಜೀವರು ಎಂದೆರಡಿಲ್ಲಾ ಶಿವಲಿಂಗದೊಳಗಣ ಜಂಗಮಲಿಂಗ ಸಂಗನೆಂದಂತೆ ಎಂದನಾಗಿ
ಸತ್ಯ ಸದಾಚಾರ ಸಾರೆ ಚಲ್ಯಾದೆ ಮುಕುತಿ ಹೂವಿಲ್ಲದ ಕಂಪು
ಹೋದೆನೂರಿಗೆ ಇದ್ದೆ ನಾನಲ್ಲಿ
*
Previous ಅಕ್ಕಮಹಾದೇವಿ ಯೋಗಾಂಗ ತ್ರಿವಿಧಿ ಬೀಜ ಮಂತ್ರ Next