Previous ಅಕ್ಕಮಹಾದೇವಿ ಯೋಗಾಂಗ ತ್ರಿವಿಧಿ ಬೀಜ ಮಂತ್ರ Next

ಶರಣರ ಸ್ವರ ವಚನಗಳು

ವಚನ ಅನುವಾದ

ವಚನ ಸಾಹಿತ್ಯ ಕಠಿಣ ಪದಗಳ ಅರ್ಥ

ಲಿಂಗಾಯತ ಪಾರಿಭಾಷಿಕ ಪದಕೋಶ

ಸ್ವರ ವಚನ ಸಾಹಿತ್ಯ

ಸ್ವರವಚನ ಸಾಹಿತ್ಯವು ೧೨ನೇ ಶತಮಾನದ ಶರಣರ ವಿಶಿಷ್ಟ ಹಾಗೂ ಜನಪ್ರಿಯವಾದ ಸಾಹಿತ್ಯ ಪ್ರಕಾರವಾಗಿರುವುದು. ನಾದಮಾಧುರ್ಯದೊಂದಿಗೆ ಭಾವ, ಅನುಭಾವವನ್ನು ಶರಣರು ಮಧುರವಾಗಿ ಅಭಿವ್ಯಕ್ತಿಸಿರುವರು. ಜನಸಾಮಾನ್ಯನಿಗೆ ಸಾಮಾಜಿಕ ಮೌಲ್ಯಗಳನ್ನು ಕಳಕಳಿಯಿಂದ ಅತಿ ಸಲುಗೆಯಿಂದ ಹೇಳುವ ಸಾಹಿತ್ಯವಾಗಿದೆ. ಪ್ರಾರಂಭದಲ್ಲಿ ಪಲ್ಲವಿ ಇಲ್ಲವೆ ಅನುಪಲ್ಲವಿ, ಆಮೇಲೆ ಕೆಲವು ಪದ್ಯಗಳು, ಕೊನೆಗೆ ಕಡ್ಡಾಯವಾಗಿ ಮುದ್ರಿಕೆ. ಇದು ಈ ಪ್ರಕಾರದ ರೂಪಮುದ್ರೆ, ಸಾಮಾನ್ಯವಾಗಿ ಪ್ರತಿಯೊಂದು ಸ್ವರವಚನದ ತಲೆಯ ಮೇಲೆ ರಾಗ, ತಾಳಗಳ ನಿರ್ದೆಶನವಿರುತ್ತದೆ. ಲಿಂಗಾಯತ ತತ್ವ ಲೋಕನೀತಿ ಇದರ ವಸ್ತುಸಂಪತ್ತು.

“ಸ್ವರವಚನ"ವೆಂಬುದು ಲಿಂಗಾಯತರು ಕನ್ನಡ ಸಾಹಿತ್ಯದಲ್ಲಿ ಬಳಸಿದ ಒಂದು ಹೊಸ ಸಾಹಿತ್ಯಕ ಪರಿಭಾಷೆ, ವಚನಗಳಿಗಿಂತ ಬೇರೆಯಾಗಿ ನಿರ್ದಿಷ್ಟ ತಾಳರಾಗ ಸಮನ್ವಿತವಾಗಿರುವ ಇದನ್ನು 'ಸ್ವರವಚನ'ವೆಂದು, ಕೆಲವೊಮ್ಮೆ 'ಸ್ವರಪದ'ವೆಂದು ಕರೆಯಲಾಗಿದೆ. ಸ್ಥೂಲ ಅರ್ಥದಲ್ಲಿ ಇದನ್ನು 'ಹಾಡುಗಬ್ಬ' ಎಂದೂ ಕರೆಯಬಹುದು. ಕಾವ್ಯಾವಲೋಕನದಲ್ಲಿ 'ಹಾಡುಗಬ್ಬ' ಹೆಸರಿನ ಉಲ್ಲೇಖ ಸಿಗುತ್ತದೆ. ಆದರೆ ಲಿಖಿತ ದಾಖಲೆಗಳನ್ನು ಆಧರಿಸಿ ಹೇಳುವುದಾದರೆ ೧೨ನೇ ಶತಮಾನದಲ್ಲಿ ಹುಟ್ಟಿದ 'ಸ್ವರವಚನ'ಗಳೇ ನಮ್ಮ ನಾಡಿನ ಪ್ರಾಚೀನತಮ ಉಪಲಬ್ಧ ಹಾಡುಗಳು. ಅಂದಿನಿಂದ ಇಂದಿನವರೆಗೂ ಲಿಂಗಾಯತ ಸ್ವರವಚನ ಸಾಹಿತ್ಯ ಹುಟ್ಟುತ್ತಲಿದ್ದು, ಈ ಇತಿಹಾಸದಲ್ಲಿ ಕೆಲವು ಘಟ್ಟಗಳನ್ನು ಗುರುತಿಸಬಹುದಾಗಿದೆ. ಇವುಗಳಲ್ಲಿ ಮೊದಲಿನ ಘಟ್ಟ ಬಸವಾದಿ ಶರಣರ ಸ್ವರವಚನಗಳು. ೧೨ನೇ ಶತಮಾನದ ಶರಣರ ಹೆಸರಿನಲ್ಲಿ ಕಂಡುಬರುವ ಸ್ವರವಚನಗಳ ಪ್ರಾಮಾಣಿಕತೆಯ ಬಗ್ಗೆ ಕೆಲವು ವಿದ್ವಾಂಸರು ಸಂದೇಹ ವ್ಯಕ್ತಪಡಿಸಿದ್ದಾರೆ.

೧. ಮೂಲತಃ ಸ್ವರವಚನ ಗೀತ ಮಾಧ್ಯಮದ ಸಾಹಿತ್ಯ,
೨. ವಚನ, ಸ್ವರವಚನಗಳ ವಸ್ತು - ಲಿಂಗಾಯತ ತತ್ವ
೩. ಹರಿಹರನ ರಗಳೆಯಲ್ಲಿ ಬರುವ “ಆಗಳಾಗಳಿನ ಸಂಗತಿಗೆ ಗೀತಂಗಳಂ ಪಾಡುತ್ತಂ” ಎಂದು.
೪. ಒಂದು ವೇಳೆ ಉತ್ತರಕಾಲೀನರು ವಚನಗಳನ್ನು ಸ್ವರವಚನಗಳನ್ನಾಗಿ ಮಾರ್ಪಡಿಸಿದ್ದರೆ ಪ್ರಮುಖ ಶರಣರ ವಚನಗಳನ್ನು ಮಾತ್ರ ಸ್ವರ ವಚನಗಳನ್ನಾಗಿಸುವುದು ಸಹಜವಾದದ್ದಾಗಿರುವುದು.
ಇದು ಕನ್ನಡ ಸಾಹಿತ್ಯಕ್ಕೆ ಶರಣರ ಗುರುತರ ಕಾಣಿಕೆಯಾಗಿದೆ.

ಅಕ್ಕಮಹಾದೇವಿ ಜೋಗುಳ ಅಂಗಸಂಗಿಯಾಗಿ ಸಂಬಂಧಿಯಲ್ಲ ಅಂತ್ಯ ಪ್ರಸಾದಿ
ಅಂದಾದನಂದು ಅಕ್ಕನಾಗಮ್ಮನ ಜೋಗುಳ ಪದ ಅಕ್ಕಮಹಾದೇವಿ ಜೋಗುಳ ಪದ
ಅಕ್ಕಮಹಾದೇವಿ ಯೋಗಾಂಗ ತ್ರಿವಿಧಿ ಅಕ್ಕಮಹಾದೇವಿ ಸ್ವರ ವಚನಗಳು ಅಕ್ಕಮಹಾದೇವಿ ಸ್ವರ ವಚನಗಳು
ಅಡವಿಯ ಶಿವನೆ... ಅನುಭವದಡಿಗೆ ಅರುಹಿಂದ ಆಚರಿಸಬೇಕು
ಅಲ್ಲಮ ಪ್ರಭುದೇವರ ಜೋಗುಳ ಪದ ಅಲ್ಲಿರ್ಪ ಸಂಗಯ್ಯ ಇಲ್ಲಿಲ್ಲವೆ! ಆಪತ್ತಿಗೊಳಗಾದೆನಮ್ಮಯ್ಯ
ಆರತಿ ಬೆಳಗಿರಿ ಆವಾಶ್ರಯದಲ್ಲಿ ಜನಿತನಾದಡೇನು ಇರುಳು ಹಗಲೆಯು ನಿನ್ನ
ಇಷ್ಟಲಿಂಗಾರ್ಚನೆ ಮಂತ್ರ/ಗೀತೆಗಳು ಉಡಿ ತುಂಬುವುದು ಉರಿವ ಕಮಲ
ಎಂಜಲೆಂಜಲೆನ್ನದೆ ನೀನು... ಎನಗೆ ಬಂದ ಬವರಕೇಕೆ ನಿಮಗೆ ಬಂಧನ? ಎನಗೆ ಭೋಗಭಾಗ್ಯ ಬೇಡ
ಎನ್ನ ಕಾಯವು ನಿನಗೆ ಎಲೆ ಆತ್ಮನೆ ಎಲ್ಲ ಶರಣರ ನೆನೆದು
ಎಲ್ಲ ಹೇಳಲಿಬಹುದು ಎಲ್ಲ... ಏತಕನುದಿನ ಕಾಡಿ... ಏನನೋದಿ ಏನು ಫಲ
ಏನು ಮಾಡಲಯ್ಯ ಏನೇನೆಂಬೆ ಎನ್ನೊಗೆತನವ ಏನೋ ನನ್ನ ನಲ್ಲ
ಒಲ್ಲೆ ಗಂಡನ ಕೂಟ ಒಲ್ಲೆನೊಕತನವ ಒಲ್ಲೆ, ನಾನಾರೆ ಓಂ ಗುರು ಓಂ ಗುರು ಓಂ ಗುರು ಬಸವಾ
ಓರಂತೆ ಮನಸೋತೆ ಕಂಗಳ ನೋಟವು, ಕಾಯದ ಕರದಲಿ ಕೆಟ್ಟ ಮನಸೀಗೆಷ್ಟು ಹೇಳಲು
ಕಣ್ಣಾರೆ ನಾ ಕಂಡೆ ಕನಸಿನ ಸುಖವ ಕನ್ನಡ ನೆಲದಲಿ ಹುಟ್ಟಿಹ ನಾನು ಕರದೊಳಗೆ ಕಾಣಿಪುದು ಪರವಸ್ತುವಿದನರಿಯ
ಕರ್ಮ ಕಾಯನು ಅಲ್ಲ ಕಲ್ಯಾಣ ನಾಮ ಕೈಯ ತೋರೆಯಮ್ಮ
ಕೊಟ್ಟು ಹುಟ್ಟಿ ಪಡೆಯಲಿಲ್ಲ ಗಣಲಿಂಗ ಗೀತೆ ಗುರು ಬಸವ ಸ್ತುತಿ
ಗುರು ಬಸವಣ್ಣನ ನೆನೆಯೋಣ ಗುರು ಬಸವಾಷ್ಟಕ ಗುರುಕರೋದ್ಭವ ತಾನಾದ...
ಗುರುಪಾದ ಸೇವಾತುರ ಗುರುಬಸವ ನಾ ನಿನ್ನ ಚರಣವನು ನಂಬಿರುವೆ ಗುರುಲಿಂಗದೊಳಗಣ ಶಿವಲಿಂಗ
ಗುರುವಿನ ಭಜನೆ ಮಾಡಮ್ಮ ಚೆನ್ನಬಸವಣ್ಣ ಸ್ವರ ವಚನಗಳು ಚೆನ್ನಬಸವಣ್ಣನವರ ಜೀವನ ಚರಿತ್ರೆಯ ಹಾಡು
ಚೆನ್ನಬಸವಣ್ಣನವರ ಜೋಗುಳ ಪದ ಚನ್ನಬಸವೇಶ ಜೋಗುಳ ಜ್ಞಾನಪೂರ್ಣಂ ಜಗನ್-ಜ್ಯೋತಿ
ಜನಪದದಲ್ಲಿ ಇಷ್ಟಲಿಂಗ ಪೂಜೆ ಜಯ ಗುರು ಬಸವಾ ಜಯ ಜಯ ಘನಲಿಂಗ
ಜಯತು ಜಯ ಬಸವ ಲಿಂಗ ಜಯತು ಜಯತು ಬಸವಗುರೋ ಜಯತು ಜಯತು ಮಹಾದೇವಿ
ಜ್ಯೋತಿ ಜಗವ ಬೆಳಗೆ ಜ್ಯೋತಿ ಬೆಳುಗುತಿದೆ ಜಾತಿವಿಡಿದು ನೆನೆವರೆ ನಮ್ಮ ನೀತಿಯುಳ್ಳ ಶರಣರ?
ಜೋ ಜೋ ಎನ್ನ ಪರಮಹಂಸ ಜೋ ಜೋ ಜೋ ಕಂದ ಡಿಂಭದೊಳಗೆ ಒಂದು ಪ್ರಾಣ
ತ್ರಿಭುವನ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು ತಾನೇ ತಾನಾಗಿ ರಚನೆ: ಆದಯ್ಯ ತಾನೇ ಶಿವನು
ತಾಯಿ ಮಡಿಲ ತುಂಬಿ ಬಂದ ತೂಗಿದೆನು ನಿಜದುಯ್ಯಾಲೆ ತೊಡರಿ ಬಿಡದಂಡೆಲೆವ ಮಾಯೆಯ
ದಯಾಮಯ ಗುರು... ದಾಸೋಹವ ನೋಡಲೆಂದು ದೇವ ದೇವ ದಿವ್ಯ ಪ್ರಭುವೆ
ದೇವ ದೇವ ದಿವ್ಯ ಪ್ರಭುವೆ ಈವುದೊಂದು ವರವೆನಗೆ ದೇವ ದೇವನೆ ದಿವ್ಯ, ಭಾನುವೆ ದೇಹಗುಣಗಳಳಿದು...
ಧರ್ಮಗುರು ಪುಷ್ಪವೃಷ್ಟಿ ಧರ್ಮಗುರು ವಂದನ ಗೀತೆಗಳು ಧ್ವಜವಂದನ ಗೀತೆಗಳು
ಧ್ವಜಾರೋಹಣ ಗೀತೆ ಧ್ವಜಾರೋಹಣ ಸಂಕಲ್ಪ ಗೀತೆ ನಂಬಿದೆ ಗುರುವೆ ನಂಬಿದೆ ಸ್ವಾಮಿ
ನೆನೆಯೆ ನೆನೆಯೆಲೆ ಮನವೇ ಮಹಲಿಂಗ ದೇವನ ನೆನಹ ನೆನೆಯಲೆ ಮನವೇ ನಿಬ್ಬಣಕ್ಕೆ ಹೋಗುತೈದೇನೆ
ನಿಮ್ಮ ಕಾರುಣ್ಯವನ್ನ... ನಮ್ಮ ಮನೆಯಲಿಂದು ಹಬ್ಬ ನಿಮ್ಮ ಶರಣರ ಒಕ್ಕುದ
ನಾನು ಒಲಿದು ಫಲವದೇನು ನೀನೆ ಅಕಳಂಕಗುರು ನೀನು ರಕ್ಷಿಸಭವ
ನುಡಿಯಲಾಗದಿನ್ನು.... ಪಂಚಾರತಿಗಳು ಪರಮಾತ್ಮ ನಿಶ್ಚಯನಿರುವ
ಪಾಲ್ಕುರಿಕೆ ಸೋಮನಾಥನ ಬಸವ ಸ್ತುತಿ ಪುಷ್ಪವತಿಯಾದ ಬಾಲೆಗೆ ಆರತಿ ಬಿಡು ಬಾಹ್ಯದೊಳು ಡಂಭವ
ಬಿಡು ಬಾಹ್ಯದೊಳು ಡಂಭವ ಬನ್ನಿರೈ ಬಂಧುಗಳೇ ಬಲ್ಲಿರಾ ಬಲ್ಲಿದರೆ ಲೋಕ ಬಲ್ಲಿದನಾದ
ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ ಬೆಳಗಿರಿ ಬೆಳಗಿರಿ ಮಂಗಲದಾರತಿ ಬೆಳಗಲಿ ಬೆಳಗಲಿ ಬಸವ ಜ್ಯೋತಿ ಬೆಳಗಲಿ
ಬೆಳಗಲಿ ಬೆಳಗಲಿ ಬಸವ ಜ್ಯೋತಿ ಬೆಳಗಲಿ ಬಸವ ಧ್ಯಾನ ಮಾಡಿರಣ್ಣಾ ಬಸವ ಧರಗೆ ಬಂದ ಜೋ ಜೋ
ಬಸವ ನಿಮ್ಮಯ ಪ್ರಣಮವ ಬಸವ ಬಸವಯೆಂದು.. ಬಸವ ಬಸವಾಯೆಂದು......
ಬಸವ ಭಕ್ತರ ಪ್ರತಿಜ್ಞೆ ಬಸವ ಮಂಗಲ ಬಸವ ಲಿಂಗ ಮಂತ್ರ ಪಠಣ
ಬಸವ ಸಾವುತಿದೆ... ಬಸವಣ್ಣ ಸ್ವರ ವಚನಗಳು ಬಸವನ ನೆನೆ ಮನವೆ
ಬಸವಲಿಂಗವೆಂಬೈದಕ್ಷರಗಳು ಬಸವಾಕ್ಷರವನೆಲ್ಲ ವಶನಾಗಿ ಬಸವಾದಿ ಪ್ರಮಥರ ನೆನವ...
ಬಸವೇಶನ ಧ್ಯಾನವನ್ನು ಮಾಡಬೇಕವ್ವ ಬಸವೇಶ್ವರರ ಜೋಗುಳ ಪದ- 2 ಬಸವೇಶ್ವರರ ಜೋಗುಳ ಪದ-1
ಬಾ ಬಾ ಬಾರೆಲೆ ದೇವಾ ನೀನು ಬಾ ಭಕ್ತ ಶರಣಾಗು ಬಾರೊ ಬಾರೊ ಲಿಂಗ
ಬಾಲೆಗೆ ಪುಷ್ಪವೃಷ್ಟಿ ಬೀಜ ಮಂತ್ರ ಭಾರತ ನೆಲದಲಿ ಹುಟ್ಟಿದ ನಾನು
ಭಾರತ ಮಾತೆ ಜನ್ಮದಾತೆ ಭಾವಲಿಂಗದ ನಿಜವನ್ನು ಭುವಿಯ ಬೆಳಕು ಗುರು ಬಸವ
ಭೋಗ ಹರಿದು ಹೋಗಲಿ ಮದನನೆಸುಗೆಯಿಂದ ಮುನ್ನ ಚೆನ್ನಮಲ್ಲನ ಮನೆಗೆ ಬಾರಮ್ಮ ಶರಣಿ ಮನೆಗೆ ಬಾರಮ್ಮ
ಮನಭಾವ ಕರಣದೊಳ.... ಮನವನಿಡಲಿಕಾಗದು ಮನವನಾಶ್ವರಾರ ಕಾಣೆನು
ಮಾತಿನ ಬಳಕೆಯಲ್ಲದೆ ಮಾತಾಡು ಮಾತನಾಡೋ ಲಿಂಗಯ್ಯ ಮುಕುತಿ ಹೋಯಿತು
ಮುತ್ತಿನಂಥ ಮಾತು ಕೇಳಮ್ಮಾ ! ಮೂಗುತಿ ಹೋಯಿತು ಮೋಕ್ಷವನು ನಾನರಿಯೆ
ಮೋಳಗಿಯ ಮಾರಯ್ಯಾ ಭಕ್ತಾ ಯತೋ ವಾಚೋ ನಿವರ್ತಂತೇ ಶ್ರುತಿ ಬಸವ ಯಾಕೆ ಮಗನೆ ಬಸವ
ಲಿಂಗದೇವ ಮಂಗಳ ಗೀತೆ ಲಿಂಗದೇವ ಸ್ತೋತ್ರ - 108 ಲಿಂಗದೇವಾಷ್ಟಕ
ಲಿಂಗದೊಳು ಮೆಚ್ಚಿ ಲಿಂಗಪೂಜೆ ಲಿಂಗಪೂಜೆಯ ಮಾಡಿರೋ
ಲಿಂಗವ ನೋಡಿ ನೋಡಿ... ಲಿಂಗಾಯತ ನಾನು ಲಿಂಗಾಯತ ಲಿಂಗಾಯತ ಪ್ರಾರ್ಥನೆ
ಲಿಂಗಾಯತ ಭಕ್ತಿಗೀತೆಗಳು ವರವ ಬೇಡುವೆನೊಂದು ಶರಣ ಸೇವೆ
ಶರಣರ ಸ್ವರ ವಚನಗಳು ಶರಣರಿಗೆ ಶರಣು ಶರಣು ಶರಣು ಎನ್ನ ಗುರುವೆ
ಶ್ರೀ ಗುರು ಬಸವನೆ ಶ್ರೀಸಿದ್ಧರಾಮೇಶ್ವರರ ಭಕ್ತಿ ಗೀತೆ ಶಿವ ಜೀವರು ಎಂದೆರಡಿಲ್ಲಾ
ಶಿವಲಿಂಗದೊಳಗಣ ಜಂಗಮಲಿಂಗ ಶಿವಶರಣರನ್ನು ನೆನೆಯಿರೋ ಸಂಗನೆಂದಂತೆ ಎಂದನಾಗಿ
ಸತ್ಯ ಸದಾಚಾರ ಸಿದ್ಧರಾಮೇಶ್ವರ ಜೋಗುಳ ಪದ ಸವಿಯೊ ಸವಿಯೊ ಸವಿಯೊ ಲಿಂಗವೇ
ಸಾರೆ ಚಲ್ಯಾದೆ ಮುಕುತಿ ಹಳಕಟ್ಟಿಯವರ ಜೋಗುಳ ಪದ ಹೂವ ಸೂರ‍್ಯಾಡೋಣ ದಂಪತಿಗಳ
ಹೂವ ಸೂರ‍್ಯಾಡೋಣ ಮುದ್ದು ಕಂದನ ಹೂವ ಸೂರ‍್ಯಾಡೋಣ ಶ್ರೀ ಶರಣರ ಮೇಲೆ ಹೂವ ಸೂರ‍್ಯಾಡೋಣ ಸದ್ಗುರುವಿನ ಮೇಲೆ
ಹೂವಿಲ್ಲದ ಕಂಪು ಹೃದಯ ಬಟ್ಟಲ ಮಾಡಿ ಹೇ ತಾಯಿ ಭಾರತಿ
ಹೇ ದೇವ ಎನ್ನ ಹೃತ್ಕಮಲದಲಿ ನೀ ನೆಲೆಸು ಹೇ ಪರಮಾತ್ಮ ಲೋಕದ ಮಿತ್ರ ಹೋದೆನೂರಿಗೆ ಇದ್ದೆ ನಾನಲ್ಲಿ
Previous ಅಕ್ಕಮಹಾದೇವಿ ಯೋಗಾಂಗ ತ್ರಿವಿಧಿ ಬೀಜ ಮಂತ್ರ Next